ಜನಪ್ರಿಯ ಹೋರಾಟಗಾರ, ಮಾದರಿ ಸಂಸದೀಯ ಪಟು ಜಿ.ವಿ.ಶ್ರೀರಾಮರೆಡ್ಡಿರವರನ್ನು ಬೆಂಬಲಿಸಿ

16ನೇ ಲೋಕಸಭಾ ಚುನಾವಣೆಗಳು ಪ್ರಾರಂಭವಾಗಿ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ದಶಕಗಳ ಕಾಲ ಜನರಪ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಸಿಪಿಐಎಂ ಪಕ್ಷದ ಮಾಜಿ ಶಾಸಕರಾದ ಕಾಮ್ರೇಡ್ ಜಿ.ವಿ.ಶ್ರೀರಾಮರೆಡ್ಡಿರವರು ಸ್ಪರ್ಧಿಸುತ್ತಿದ್ದು, ಈ ಬಗ್ಗೆ ಜನಶಕ್ತಿ ವಾರ ಪತ್ರಿಕೆಯು ತನ್ನ ಸಂಪುಟ 8, ಸಂಚಿಕೆ 15ರ ಪತ್ರಿಕೆಯನ್ನು 4 ಪುಟಗಳ ವಿಶೇಷ ಪುರವಾಣಿಯಾಗಿ ಬಿಡುಗಡೆ ಗೊಳಿಸಿದೆ.

 

ಜನಶಕ್ತಿ ವಿಶೇಷ ಸಂಚಿಕೆ

Leave a Reply

Your email address will not be published. Required fields are marked *