371(ಜೆ) ಪರಿಣಾಮಕಾರಿ ಅನುಷ್ಠಾನ : ಸಂಸತ್ ನಲ್ಲಿ ಚರ್ಚೆ

ಕಲಬುರಗಿಯಲ್ಲಿ ಆಗಸ್ಟ್ 27 ಮತ್ತು 28ರಂದು ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮೊದಲ ದಿನದಂದು ಉದ್ಘಾಟನೆ ಮಾಡುವ ಮೂಲಕ ಸೀತಾರಾಂ ಯೆಚೂರಿರವರು ಹೀಗೆ ಹೇಳಿದರು.

`ಹೈದರಾಬಾದ್ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗೆ

ರಾಜ್ಯ ಸರ್ಕಾರದ ಜತೆ ಕೇಂದ್ರ ಸರ್ಕಾರವೂ ಅನುದಾನ ನೀಡಬೇಕು.

ಆ ಮೂಲಕ ಹಿಂದುಳಿದಿರುವಿಕೆಯನ್ನು ಹೋಗಲಾಡಿಸಬೇಕು’

Leave a Reply

Your email address will not be published. Required fields are marked *