ಆಂತರಿಕ ತುರ್ತುಪರಿಸ್ಥಿತಿ ಘೋಷಣೆ

ಜೂನ್ 25, 1975

ಇಂದಿರಾಗಾಂಧಿ ನಾಯಕತ್ವದ ಕಾಂಗ್ರೆಸ್ ಸರಕಾರದಿಂದ 20 ತಿಂಗಳುಗಳ ಕಾಲ ವಿರೋಧ ಪಕ್ಷಗಳ ನಾಯಕರ ಸಾಮೂಹಿಕ ಬಂಧನ, ಪತ್ರಿಕಾ ಮತ್ತು ಎಲ್ಲಾ ಪ್ರಜಾಪ್ರಭುತ್ವ ಸ್ವಾತಂತ್ರ್ಯಗಳ ಹರಣ, ಕಡ್ಡಾಯ ಸಾಮೂಹಿಕ ಸಂತಾನಹರಣ ಆಪರೇಷನ್ ಮುಂತಾದ ಹಲವು ಅತಿರೇಕಗಳ ಹರಿಬಿಟ್ಟ ಕರಾಳ ಆಡಳಿತ

Leave a Reply

Your email address will not be published. Required fields are marked *