16ನೇ ಲೋಕಸಭಾ ಚುನಾವಣೆಯು 2014ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿದ್ದು ದೇಶದ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ತಿರಸ್ಕರಿಸಿ – ಬಿಜೆಪಿಯನ್ನು ಸೋಲಿಸಿ ಎಂಬ ಘೋಷಣೆಯೊಂದಿಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) – ಸಿಪಿಐಎಂಗೆ ಮತ ನೀಡಿ – ಎಡಪಕ್ಷಗಳನ್ನು ಬಲಪಡಿಸಬೇಕೆಂದು ಚುನಾವಣೆಗೆ ಸ್ಪರ್ಧಿಸುತ್ತಿದ್ದು. ಈ ಸಂದರ್ಭದಲ್ಲಿ ದೇಶದ ಜನತೆಯ ಪ್ರಮುಖ ವಿಚಾರಗಳು ಜನಪರವಾಗಿ ಬದಲಾಗಬೇಕೆಂದು ಆಗ್ರಹಿಸುತ್ತಾ ಚುನಾವಣೆಗೆ ಸ್ಪರ್ಧಿಸಿದೆ.
ಈ ಬಗ್ಗೆ ನಿರ್ದಿಷ್ಟ ವಿಚಾರಗಳ ಬಗ್ಗೆ ಕಿರು ಹೊತ್ತಿಗೆಗಳನ್ನು ಪ್ರಕಟಿಸಿದ್ದು ಅದರ ಕನ್ನಡ ಆವೃತ್ತಿಗಳು ಈ ಕೆಳಕಂಡಂತೆ ಪಿಡಿಎಫ್ ಆವೃತ್ತಿಯಲ್ಲಿದೆ.
ಒಟ್ಟು 12 ಕಿರುಹೊತ್ತಿಗೆಗಳು ಇದ್ದು ಪ್ರತಿ ಸಾಲನ್ನು ಕ್ಲಿಕ್ ಮಾಡಿದರೆ ಪಿಡಿಎಫ್ ತೆರೆದುಕೊಳ್ಳುತ್ತದೆ.
-
ಕೃಷಿ, ರೈತರು ಮತ್ತು ಕೃಷಿಕೂಲಿಕಾರರನ್ನು ಸಂರಕ್ಷಿಸಲು
-
ಕಾರ್ಮಿಕರ ಹಕ್ಕುಗಳನ್ನು ಸಾಧಿಸಲು
-
ಬೆಲೆ ಏರಿಕೆ ಮತ್ತು ಆಹಾರದ ಅಭದ್ರತೆಯ ವಿರುದ್ಧ
-
ಜಾತಿ ಪದ್ಧತಿ ವಿರೋಧಿಸಿ, ದಲಿತರ ಘನತೆ ಗೌರವ ಮತ್ತು ಸಮಾನತೆಗಾಗಿ
-
ಎಲ್ಲರ ಆರೋಗ್ಯಕ್ಕಾಗಿ
-
ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ
-
ಎರಡು ಭಾರತಗಳ ಕಟುವಾಸ್ತವ ಬದಲಿಸಲು
-
ಬಿಜೆಪಿ ಸೋಲಿಸಿ, ಭಾರತ ಉಳಿಸಿ
-
ಗುಜರಾತ್ ಮಾದರಿ ಬೇಡ
-
ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ
-
ರಿಲಯನ್ಸ ಕಂಪನಿಗೆ ದೇಶದ ಸಂಪತ್ತು ಒತ್ತೆಯಿಡುವವರನ್ನು ತಿರಸ್ಕರಿಸಿ
-
ಆದಿವಾಸಿ ಸಮುದಾಯದ ಹಕ್ಕುಗಳ ಸಂರಕ್ಷಣೆಗಾಗಿ