ಕರಡು ರಾಜಕೀಯ ನಿರ್ಣಯ

ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) – ಸಿಪಿಐ(ಎಂ) ಪಕ್ಷದ 21ನೇ ಮಹಾಧಿವೇಶನವು 2015ರ ಏಪ್ರಿಲ್ ನಲ್ಲಿ ನಡೆಯಲಿದ್ದು ಅದರ ಪೂರ್ವಭಾವಿಯಾಗಿ ಚರ್ಚಿಸಲು “21ನೇ ಮಹಾಧಿವೇಶನದ ಕರಡು ರಾಜಕೀಯ ನಿರ್ಣಯ” ವನ್ನು ಹೈದ್ರಾಬಾದ್ ನಲ್ಲಿ 2015ರ ಜನವರಿ 19-21ರವರೆಗೆ ನಡೆದ ಕೇಂದ್ರ ಸಮಿತಿ ಅಂಗೀಕರಿಸಿ ಬಿಡುಗಡೆ ಮಾಡಿರುತ್ತದೆ.

ಅದರ ಕನ್ನಡ ಅನುವಾದವನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ……

21st Conference Political Resolution Draft Kannada

ಮುದ್ರಣದ ಸಮಯದಲ್ಲಿ ಕೆಲವು ತಿದ್ದುಪಡಿಗಳು ಹಾಗೇ ಉಳಿದಿದ್ದು ಆಂಶಗಳನ್ನು ಸರಿಯಾಗಿ ಓದಿಕೊಳ್ಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಮತ್ತು ಪುಟ 1 ಮತ್ತು 2 ನ್ನು ಗಮನಿಸಿ..

Errors in Kannada Print

Leave a Reply

Your email address will not be published. Required fields are marked *